I was invited by Shaale.com to talk about Sri Krishna Leela Tarangini, as a part of their Sanskrit podcast series with journalist Smt. Shoba Narayan. Here is the video clipping.
Friday, 8 May 2015
Thursday, 26 December 2013
An article written by me in 2007
for a souvenir
ಸಂಗೀತ ಮತ್ತು ಭಾರತೀಯ ಆಧ್ಯಾತ್ಮಿಕ ಪರಂಪರೆ
ಜಗತ್ತಿನಲ್ಲಿ ಭಾರತದೇಶವೇ ಸಂಸ್ಕೃತಿಯ ಉಗಮಕ್ಕೆ ಮೂಲಸ್ಥಾನ. ವಿಶ್ವದಲ್ಲಿ ಮೊಟ್ಟಮೊದಲು ಸಂಸ್ಕೃತಿಯನ್ನು ವಿಸ್ತಾರಗೊಳಿಸಿದ ಶ್ರೇಯಸ್ಸು ಭಾರತಕ್ಕೇ ಸೇರಿದೆ ಎಂಬುದನ್ನು ಇತಿಹಾಸವು ಸಂಪೂರ್ಣವಾಗಿ ಧೃಢಪಡಿಸುತ್ತದೆ. ಇತರ ದೇಶಗಳಲ್ಲಿ ಅಜ್ಞಾನವು ತಾಂಡವವಾಡುತ್ತ, ಅಲ್ಲಿಯ ಜನರು ಅನಾಗರಿಕ ಜೀವನವನ್ನು ನೆಡೆಸುತ್ತಿದ್ದ ಕಾಲದಲ್ಲೇ ಭಾರತವು ಜ್ಞಾನದ ಬೆಳಕನ್ನು ಕಂಡಿತ್ತು. ತನ್ನ ಉತ್ತಮ ಸಂಸ್ಕೃತಿ ಹಾಗು ಸಂಸ್ಕಾರಗಳಿಂದ ಅನಂತರದ ಕಾಲಗಳಲ್ಲಿ ವಿಶ್ವಕ್ಕೇ ಮಾದರಿಯಾಯಿತು. ಭಾರತದಲ್ಲಿ ಅತ್ಯಂತ ಪ್ರಾಚೀನ ಕಾಲದಲ್ಲೇ ಜನ್ಮ ತಾಳಿದ ಅನೇಕ ವಿದ್ಯೆಗಳಲ್ಲಿ ಆಧ್ಯಾತ್ಮ ವಿದ್ಯೆಯೇ ಶ್ರೇಷ್ಠವಾದುದು. ಈ ಆಧ್ಯಾತ್ಮ ವಿದ್ಯೆಯು ಮನುಷ್ಯನಿಗೆ ಇಹದಲ್ಲಿ ಶಾಂತಿಯನ್ನು, ಪರದಲ್ಲಿ ಮುಕ್ತಿಯನ್ನು ಕೊಡುವ ವಿದ್ಯೆಯಾಗಿದೆ. ಆನಂದವೇ ಜೀವನದ ಮುಖ್ಯವಾದ ಗುರಿ. ಈ ಆನಂದವು ಆಧ್ಯಾತ್ಮ ವಿದ್ಯೆಯಿಂದಲೇ ಲಭ್ಯವಾಗುವಂಥದ್ದು. ಈ ಅಲೌಕಿಕ ಆನಂದವನ್ನು ತಾವೂ ಅನುಭವಿಸಿ ಸಮಸ್ತ ಮಾನವ ಜನಾಂಗಕ್ಕೂ ಹಂಚಲು ಅನೇಕ ಆಧ್ಯಾತ್ಮ ಸಾಧಕರು, ಯೋಗಿಗಳು, ಋಷಿಮುನಿಗಳು, ಮತಾಚಾರ್ಯರು, ತತ್ತ್ವಜ್ಞಾನಿಗಳು ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಮಾರ್ಗಗಳಿಂದ ಆ ಪಾರಮಾರ್ಥಿಕವಾದ ಸತ್ಯವನ್ನು ಕಂಡುಕೊಂಡರು, ಇತರರಿಗೂ ಬೋಧಿಸಿದರು, ಉಪದೇಶಿಸಿದರು. ಚಿಂತನಶೀಲರಾದ ಈ ತತ್ತ್ವಶಾಸ್ತ್ರಜ್ಞರು ಭಾರತದ ಸಂಸ್ಕೃತಿ ಹಾಗು ಧರ್ಮಗಳಿಗೆ ವೈಚಾರಿಕ ಹಾಗು ವೈಜ್ಞಾನಿಕ ತಳಹದಿ ಕಲ್ಪಿಸಿದರು.
ಈ ಎಲ್ಲ ಮಹಾನುಭಾವರ ಆಧ್ಯಾತ್ಮ ಸಾಧನೆಯ ಮುಖ್ಯ ಗುರಿಯೇ ಭಗವಂತನ ಸಾಕ್ಷಾತ್ಕಾರ. ಅಂತೆಯೆ, ಎಲ್ಲ ಆಧ್ಯಾತ್ಮ ಸಾಧಕರ ಸಾಮಾನ್ಯವಾದ ಗುಣ - ತತ್ತ್ವಶಾಸ್ತ್ರೀಯವಾದ ಪ್ರಖರ ವಿಚಾರವಂತಿಕೆಯ ಜೊತೆಗೆ ಭಾವನಿರ್ಭರತೆ. ಅವರೆಲ್ಲರ ತತ್ತ್ವ ಭಕ್ತಿಯ ಹೆಗ್ಗಳಿಕೆಯನ್ನು ಹೇಳುತ್ತ, ಬುದ್ಧಿಯ ಸಂಪತ್ತು ಹಾಗು ಹೃದಯದ ಸಂಪತ್ತು ಬೇರೆಬೇರೆಯಲ್ಲ ಎಂದು ಸಾರುತ್ತದೆ. ಭಕ್ತಿಯ ಅಭಿವ್ಯಕ್ತಿಗೆ, ಹೃದಯದ ಭಾಷೆಯ ಪ್ರಕಟಣೆಗೆ ಸಂಗೀತಕ್ಕಿಂತ ಉತ್ತಮವಾದ ಸಾಧನ ಮತ್ತೊಂದಿಲ್ಲ. ಸಂಗೀತವು ಒಂದು ದೈವಿಕವಾದ ಕಲೆ; ವಿಶೇಷವಾಗಿ ಭಾರತೀಯ ಸಂಗೀತವು ಆಧ್ಯಾತ್ಮಿಕತೆ ಹಾಗು ಭಕ್ತಿಪ್ರಾಧಾನ್ಯತೆಯ ಪ್ರತೀಕ. ಸಂಗೀತ ಹಾಗು ಆಧ್ಯಾತ್ಮಿಕತೆ ನಮ್ಮ ದೇಶದಲ್ಲಿ ಜೊತೆಜೊತೆಯಾಗಿ ಇದ್ದಂಥವು. ಸಂಗೀತಗಾರರೆಲ್ಲರು ಮಹಾನ್ ಭಗವದ್ಭಕ್ತರು, ಆಧ್ಯಾತ್ಮ ಚಿಂತಕರು ಆಗಿದ್ದವರು. ಅಂತೆಯೆ, ತತ್ತ್ವಜ್ಞಾನಿಗಳು, ಯೋಗಿಗಳು ಸಂಗೀತದ ಶ್ರೇಷ್ಠ ಗುಣಕ್ಕೆ ಮಾರುಹೋದವರು.
"ವೇದಾನಾಂ ಸಾಮವೇದೋsಸ್ಮಿ " ಎಂದು ಶ್ರೀ ಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಹೇಳಿರುತ್ತಾನೆ. ಶ್ರೀವಿಷ್ಣುಸಹಸ್ರನಾಮದಲ್ಲಿ ಭಗವಂತನನ್ನು 'ಸಾಮಗಾಯನಃ' (ಅಂದರೆ ಸಾಮಗಳಿಂದ ಹಾಡಲ್ಪಡುವವನು) ಎಂದು ಕರೆಯಲಾಗಿದೆ. ಸಾಮಗಾನಲೋಲನಾದ ಆ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡ ಎಲ್ಲ ಮಹಾನುಭಾವರು ತಮ್ಮ ತಮ್ಮ ತತ್ತ್ವಗಳನ್ನು ಪ್ರತಿಪಾದಿಸಲು, ತಮ್ಮ ಭಕ್ತಿಯನ್ನು ವ್ಯಕ್ತಪಡಿಸಲು, ಭಗವದನುಭವದಲ್ಲಿ ಮೈಮರೆಯಲು, ತಾವು ಕಂಡ ಪರಮಾತ್ಮನನ್ನು ವರ್ಣಿಸಲು ಸಂಗೀತವನ್ನೂ ಸಾಹಿತ್ಯವನ್ನೂ ಬಳಸಿಕೊಂಡರು. ಹಾಗಾಗಿ, ನಮ್ಮ ದೇಶದ ಯಾವುದೇ ಆಧ್ಯಾತ್ಮಿಕ ಪರಂಪರೆಯನ್ನು ತೆಗೆದುಕೊಂಡರೂ, ಆ ಪರಂಪರೆಯಲ್ಲಿ ಬಂದಂತಹ ಮಹಾನುಭಾವರ ಭಕ್ತಿಭರಿತ ಗಾನಯೋಗ್ಯ ರಚನೆಗಳು ಸಿಗುತ್ತವೆ.
ನಮ್ಮ ದೇಶದಲ್ಲಿ ಜೈನ ಹಾಗು ಬೌದ್ಧ ಧರ್ಮಗಳು ಪ್ರಚಾರದಲ್ಲಿದ್ದು, ವೈದಿಕ ಪರಂಪರೆಯು ನಾಶವಾಗುತ್ತಿದ್ದ ಕಾಲ ಸುಮಾರು ಕ್ರಿ.ಶ. ೬-೭ನೆಯ ಶತಮಾನ. ಆ ಸಂದರ್ಭದಲ್ಲಿ ಜನ್ಮ ತಾಳಿದ ಶ್ರೀಮದ್ ಆದಿಶಂಕರಾಚಾರ್ಯರು ಸಮಸ್ತ ವೈದಿಕ ವಾಂಗ್ಮಯವನ್ನು ಪುನರುತ್ಥಾನಗೊಳಿಸಿ ತಮ್ಮ ಅದ್ವೈತ ತತ್ತ್ವವನ್ನು ವಿಶ್ವಕ್ಕೆ ನೀಡಿದರು. "ಬ್ರಹ್ಮ ಸತ್ಯಂ ಜಗನ್ಮಿಥ್ಯಂ ಜೀವೋ ಬ್ರಹ್ಮೈವ ನಾಪರಃ" ಎಂದು ಸಾರಿದ ಮಹಾಮಹಿಮರು ಆದಿಶಂಕರರು. ತಮ್ಮ ತತ್ತ್ವ ಪ್ರತಿಪಾದನೆಗಾಗಿ ಪ್ರಸ್ಥಾನತ್ರಯಗಳಿಗೆ (ಭಗವದ್ಗೀತೆ, ಉಪನಿಷತ್ತುಗಳು ಮತ್ತು ಬ್ರಹ್ಮಸೂತ್ರಗಳು) ಭಾಷ್ಯಗಳನ್ನೂ, ಹಲವು ಪ್ರಕರಣಗ್ರಂಥಗಳನ್ನೂ ರಚಿಸಿದರು. ಇದಲ್ಲದೆ, ಅನೇಕ ಸ್ತ್ರೋತ್ರಗಳನ್ನು ರಚಿಸಿ ಭಗವಂತನಿಗರ್ಪಿಸಿದರು. "ಈ ದುಃಖಮಾಯವಾದ ಸಂಸಾರವನ್ನು ತ್ಯಜಿಸಿ ಭಗವಂತನ ಚಿಂತನೆಯನ್ನು ಮಾಡು ಎಂದು ಸಾರುವ ಒಂದು ಸುಂದರ ಗೀತೆ 'ಭಜಗೋವಿಂದಮ್'. ಅಂತೆಯೆ, 'ಶಿವಾನಂದಲಹರೀ', 'ಸೌಂದರ್ಯಲಹರೀ', 'ಕನಕಧಾರಾಸ್ತೋತ್ರಮ್', 'ಮನೀಷಪಂಚರತ್ನಮ್', ಮುಂತಾದ ಪದ್ಯರೂಪವಾದ ಗೇಯ ಸ್ತೋತ್ರಗಳನ್ನು ರಚಿಸಿದರು. ಇವರ ಶಿಷ್ಯರಾದ ತೋಟಕಾಚಾರ್ಯರು 'ತೋಟಕಾಷ್ಟಕಮ್' ಎಂಬ ಸಂಸ್ಕೃತ ಪದ್ಯವನ್ನು (ತಮ್ಮ ಗುರು ಶಂಕರರನ್ನು ಕುರಿತು) ರಚಿಸಿದರು.
ಸುಮಾರು ೭-೯ನೆಯ ಶತಮಾನದಲ್ಲಿ ತಮಿಳುನಾಡಿನಲ್ಲಿ 'ತೇವಾರಮ್'ಗಳು ರಚನೆಗೊಂಡವು. ತಿರುಜ್ಞಾನಸಂಬಂಧರ್, ತಿರುನವುಕ್ಕರಸರ್ ಮತ್ತು ಸುಂದರಮೂರ್ತಿ ಎಂಬ ಮೂರು ಶೈವ ನಾಯನ್ಮಾರ ಸಂತರುಗಳಿಂದ ತಮಿಳು ಭಾಷೆಯಲ್ಲಿ ರಚನೆಗೊಂಡ ಸಾವಿರಾರು ಪದ್ಯಗಳೇ ಈ ತೇವಾರಂಗಳು. ಪ್ರತಿಯೊಂದು ಪದ್ಯವನ್ನೂ ಒಂದು ನಿರ್ದಿಷ್ಟವಾದ ರಾಗದಲ್ಲಿ ರಚಿಸಲಾಗಿದ್ದು, ಅವುಗಳನ್ನು 'ಪನ್'ಗಳೆಂದು ಕರೆಯಲಾಗುತ್ತಿತ್ತು. ಅತ್ಯಂತ ಪವಿತ್ರವಾದ ಈ ತೇವಾರಂಗಳನ್ನು ಇಂದಿಗೂ ಕೆಲವು ದೇವಸ್ತಾನಗಳಲ್ಲಿ ಹಾಡಲಾಗುತ್ತದೆ. ನಂತರ, ಸುಮಾರು ೧೫ನೆಯ ಶತಮಾನದಲ್ಲಿ ಜನ್ಮತಾಳಿದ ಅರುಣಗಿರಿನಾಥರ್ ರವರು ಮುರುಗನ ಕುರಿತು ರಚಿಸಿದ ತಮಿಳು ಪದ್ಯಗಳಾದ 'ತಿರುಪ್ಪುಗಳ್' (ಸುಮಾರು ೧೪೦೦ ಈಗ ಉಪಲಬ್ಧವಿದೆ) ಅದ್ವೈತ ತತ್ತ್ವವನ್ನೇ ಆಧರಿಸಿವೆ. ಇವು ವಿವಿಧ ರೀತಿಯ ಜಟಿಲವಾದ ಸುಂದರ ಲಯ ವಿನ್ಯಾಸಗಳನ್ನು ಹೊಂದಿ ಇಂದಿಗೂ ಅದ್ವಿತೀಯವಾಗಿವೆ. ಅದ್ವೈತ ಪರಂಪರೆಯಲ್ಲಿಯೇ ಬಂದಂತಹ ಅಪ್ಪಯ್ಯ ದೀಕ್ಷಿತರು, ಮಧುಸೂದನ ಸರಸ್ವತಿ ಮುಂತಾದವರು ತತ್ತ್ವಪ್ರಚಾರ ಕಾರ್ಯಗಳೊಂದಿಗೆ ಅನೇಕ ಸ್ತುತಿಗಳನ್ನು, ಪದ್ಯಗಳನ್ನು ರಚಿಸಿದರು. ೧೮ನೆಯ ಶತಮಾನದಲ್ಲಿ ತಮಿಳುನಾಡಿನ ಕುಂಬಕೋಣಂನಲ್ಲಿ ವಾಸವಾಗಿದ್ದ ಸದಾಶಿವ ಬ್ರಹ್ಮೇಂದ್ರರು ಒಬ್ಬ ಮಹಾನ್ ಕರ್ನಾಟಕ ಸಂಗೀತ ವಾಗ್ಗೇಯಕಾರರು ಹಾಗು ಅದ್ವೈತ ತತ್ತ್ವಜ್ಞಾನಿಗಳು. 'ಅದ್ವೈತರಸಮಂಜರಿ', 'ಬ್ರಹ್ಮತತ್ತ್ವಪ್ರಕಾಶಿಕಾ' ಮುಂತಾದ ಗ್ರಂಥಗಳನ್ನಲ್ಲದೆ, 'ಮಾನಸ ಸಂಚಾರ ರೇ', 'ಪಿಬರೇ ರಾಮರಸಂ', 'ಭಜರೇ ಯದುನಾಥಂ', ಮುಂತಾದ ಭಕ್ತಿರಸಭರಿತವಾದ ಕೀರ್ತನೆಗಳನ್ನು ರಚಿಸಿದರು. ತಮಿಳು ಕವಿಗಳಾದ ಗೋಪಾಲಕೃಷ್ಣ ಭಾರತಿಯವರು 'ನಂದನಾರ್ ಚರಿತ್ರಮ್', 'ಕಥಾಕಾಲಕ್ಷೇಪಮ್'ಗಳನ್ನಲ್ಲದೆ ಅದ್ವೈತ ಸಿದ್ಧಾಂತವನ್ನು ಆಧರಿಸಿ ಸಭಾಪತಿಕ್ಕಿ, ವರುವಾರೋ, ವರುಗಲಾಮೋ ಮೊದಲಾದ ಹಲವಾರು ಕೃತಿಗಳನ್ನು ರಚಿಸಿದರು. ಇನ್ನು ನಮ್ಮ ಕರ್ನಾಟಕ ಸಂಗೀತ ತ್ರಿಮೂರ್ತಿಗಳಾದ ತ್ಯಾಗರಾಜರು, ಮುತ್ತುಸ್ವಾಮಿದೀಕ್ಷಿತರು ಹಾಗು ಶ್ಯಾಮಾಶಾಸ್ತ್ರಿಗಳ ರಚನೆಗಳ ಮುಖ್ಯ ಉದ್ದೇಶವು ತತ್ತ್ವಪ್ರತಿಪಾದನೆ ಅಲ್ಲದಿದ್ದರೂ, ಅವು ಅದ್ವೈತ ಸಿದ್ಧಾಂತವನ್ನೇ ಅವಲಂಬಿಸಿವೆ. ಈ ಮೂವರು ವಾಗ್ಗೇಯಕಾರರು ತಮ್ಮ ಅಪಾರ ಜ್ಞಾನ, ಆಳವಾದ ಆಧ್ಯಾತ್ಮಿಕತೆ, ಘನವಾದ ಸಾಂಪ್ರದಾಯಿಕ ಸಂಗೀತಶಾಸ್ತ್ರ ಪಾಂಡಿತ್ಯ ಹಾಗು ಅದ್ಭುತವಾದ ಸೃಜನಶೀಲತೆಗಳಿಂದ ಸಾವಿರಾರು ಕೃತಿಗಳನ್ನು ರಚಿಸಿ ಕರ್ನಾಟಕ ಸಂಗೀತವನ್ನು ಬಹಳಷ್ಟು ಶ್ರೀಮಂತಗೊಳಿಸಿದರು.
ವಿಶಿಷ್ಟಾದ್ವೈತವನ್ನು ಶ್ರೀ ರಾಮಾನುಜಾಚಾರ್ಯರೇ ಸೃಷ್ಟಿಸಿದ್ದಲ್ಲ. ಅವರಿಗಿಂತ ಹಿಂದೆಯೆ ಅನೇಕ ಆಳ್ವಾರರು ಹಾಗು ಆಚಾರ್ಯರು ಇದ್ದರು. ಈ ಸಿದ್ಧಾಂತದಲ್ಲಿ ಭೇದ, ಅಭೇದ ಹಾಗು ಭೇದಾಭೇದ ಎಂಬ ತ್ರಿವಿಧ ತತ್ತ್ವಗಳನ್ನು ಪ್ರತಿಪಾದಿಸಲಾಗಿದೆ. ಜೀವರ ಮೋಕ್ಷಸಾಧನವು ಕೇವಲ ಭಕ್ತಿ ಹಾಗು ಪ್ರಪತ್ತಿ ಎನ್ನಲಾಗಿದೆ. ಸುಮಾರು ೭ರಿಂದ ೧೦ನೆಯ ಶತಮಾನದ ಕಾಲಾವಧಿಯಲ್ಲಿ ಇದ್ದ ೧೨ ಮಂದಿ ಆಳ್ವಾರರು ತಮಿಳು ಭಾಷೆಯಲ್ಲಿ ಅನೇಕ ಪದ್ಯಗಳನ್ನು ರಚಿಸಿದರು. ಅವುಗಳನ್ನು 'ನಾಲಾಯಿರ ದಿವ್ಯ ಪ್ರಬಂಧಮ್' (ನಾಲ್ಕು ಸಾವಿರ ಪ್ರಬಂಧಗಳು) ಎಂದು ಕರೆಯುವ ವಾಡಿಕೆಯಿದೆ. ತಮಿಳು ಸಾಹಿತ್ಯಕ್ಕೆ ಒಂದು ವಿಶಿಷ್ಟ ಕೊಡುಗೆಯಾಗಿ ತಮ್ಮ ಅನುಭವಗಳನ್ನು ೨೪ ದಿವ್ಯ ಪ್ರಬಂಧಗಳಲ್ಲಿ ೪೦೦೦ ಪಾಶುರ(ಪದ್ಯ)ಗಳಲ್ಲಿ ನೀಡಿದ ಆಳ್ವಾರರು ಅನುಭವಿಗಳು. ಇವುಗಳಲ್ಲಿ ಅವರು ಭಗವಂತನ ವಿವಿಧ ಅವತಾರಗಳನ್ನು ತಮ್ಮ ಅನುಭವಕ್ಕೆ ತಕ್ಕಂತೆ ವರ್ಣಿಸುತ್ತಾರೆ. ಭಗವಂತನ ಅದ್ಭುತ ಲೀಲೆಗಳನ್ನೇ ನೆನೆಯುತ್ತ ಅದರಲ್ಲೆ ತನ್ಮಯರಾಗಿಬಿಡುತ್ತಾರೆ. ಈ ದಿವ್ಯಪ್ರಬಂಧಗಳು ಆಳ್ವಾರರ ಭಗವದ್ಪ್ರೇಮದ ಪರಿವಾಹಗಳೇ ಆದರೂ, ತತ್ತ್ವ-ಹಿತ-ಪುರುಷಾರ್ಥ ಸ್ವರೂಪವನ್ನು ಅತ್ಯಂತ ಖಚಿತವಾಗಿ ತೊರಿಸಿಕೊಡುತ್ತವೆ. ಇವು ವೇದಗಳ ಸಾರವಾಗಿರುವ ಕಾರಣ ಇವುಗಳನ್ನು 'ದ್ರಾವಿಡವೇದ' ಎಂದು ಕರೆಯಲಾಗುತ್ತದೆ. ಈ ದಿವ್ಯ ಪ್ರಬಂಧಗಳಲ್ಲಿ ಕುಲಶೇಖರ ಆಳ್ವಾರರ 'ಪೆರುಮಾಳ್ ತಿರುಮೊಳಿ', ಗೋದಾದೇವಿ(ಆಂಡಾಳ್)ಯ 'ತಿರುಪ್ಪಾವೈ', ನಮ್ಮಳ್ವಾರರ 'ತಿರುವಾಯ್ ಮೊಳಿ' ಮುಂತಾದವು ಪ್ರಸಿದ್ಧವಾಗಿವೆ. ಈ ತಮಿಳು ಆಳ್ವಾರರ ವಿಚಾರಗಳಿಂದ ಪ್ರಭಾವಿತರಾದ ಶ್ರೀರಾಮಾನುಜಾಚಾರ್ಯರು ವಿಶಿಷ್ಟಾದ್ವೈತಕ್ಕೆ ಒಂದು ಬಗೆಯ ಹೊಸದಾದ ಚೌಕಟ್ಟನ್ನು ಸೃಷ್ಟಿಸಿ, ಅದರ ಸಿದ್ಧಾಂತಗಳನ್ನು ಹಿಂದಿನ ಆಚಾರ್ಯರಿಗಿಂತ ಹೆಚ್ಚು ಜನಪ್ರಿಯಗೊಳಿಸಿದರು. ಶ್ರೀರಂಗ, ಮೇಲುಕೋಟೆ, ತಿರುಪತಿ ಮೊದಲಾದ ಪ್ರದೇಶಗಳಲ್ಲಿ ವಾಸಿಸಿ ಅನುಯಾಯಿಗಳನ್ನು ಬೆಳೆಸಿದರು. 'ಶ್ರೀಭಾಷ್ಯ', 'ವೇದಾಂತ ಸಾರ', 'ವೇದಾಂತ ಸಂಗ್ರಹ', ಮುಂತಾದವು ಇವರ ಕೃತಿಗಳು. ಆಳ್ವಾರರ ತಮಿಳು ಪ್ರಬಂಧಗಳನ್ನು ದೇವಸ್ಥಾನಗಳಲ್ಲಿ ಹಾಗು ವಿಶೇಷ ಸಂದರ್ಭಗಳಲ್ಲಿ ಹಾಡುವುದನ್ನು ಆಚರಣೆಗೆ ತಂದರು. ಅಲ್ಲದೆ, ಈಗಿನ ಕರ್ನಾಟಕ ಸಂಗೀತ ವೇದಿಕೆಯಲ್ಲಿಯೂ ಇವುಗಳನ್ನು ಹಾಡಲಾಗುತ್ತದೆ. ಇದೇ ಪರಂಪರೆಯಲ್ಲಿ ಬಂದ ತಿರುಪತಿಯ ತಾಳ್ಳಪಾಕ ಅನ್ನಮಾಚಾರ್ಯರು (೧೫ನೆ ಶತಮಾನ) ಸಂಕೀರ್ತನೆಗಳನ್ನು ರಚಿಸಿದವರಲ್ಲಿ ಮೊದಲಿಗರು. ತಮ್ಮ ಪ್ರತಿಯೊಂದು ರಚನೆಯನ್ನು ಶ್ರೀವೇಂಕಟೇಶ್ವರನಿಗೆ ಮಾಡುವ ಪುಷ್ಪ ಸಮರ್ಪಣೆಯಂದು ತಿಳಿದು, ಅವನನ್ನು ವರ್ಣಿಸಿ, ಭಜಿಸಿ, ಸ್ತುತಿಸಿ, ಪ್ರೀತಿಸಿ, ಅವನೊಂದಿಗೆ ವಾದಿಸಿ, ಜಗಳವಾಡಿ, ಕೊನೆಗೆ ಅವನಿಗೇ ಶರಣಾಗಿ ಭಕ್ತಿಯ ಪರಾಕಾಷ್ಟತೆಯನ್ನು ಎತ್ತಿಹಿಡಿದರು. ಇವರಿಗೆ 'ತೆಲುಗು ಪದಕವಿತಾ ಪಿತಾಮಹ' ಎಂಬ ಗೌರವ ಸಂದಿದೆ. ಇವರು ರಚಿಸಿದ ಸುಮಾರು ೩೨,೦೦೦ ಆಧ್ಯಾತ್ಮ ಹಾಗು ಶೃಂಗಾರ ಸಂಕೀರ್ತನೆಗಳು (ಸಂಸ್ಕೃತ ಹಾಗು ತೆಲುಗು ಭಾಷೆಗಳಲ್ಲಿ) ಕರ್ನಾಟಕ ಸಂಗೀತದ ಆಧುನಿಕ ಕೃತಿರೂಪಕ್ಕೆ ಬುನಾದಿ ಹಾಕಿತು.
೧೨ನೆ ಶತಮಾನದಲ್ಲಿ ಶ್ರೀ ಬಸವಣ್ಣನವರು ಕರ್ನಾಟಕದ ಸಾಮಾಜಿಕ ಮತ್ತು ಧಾರ್ಮಿಕ ಆಂದೋಲನದಲ್ಲಿ ಅತ್ಯಂತ ಪ್ರಮುಖ ಹಾಗು ಕ್ರಾಂತಿಕಾರಿ ಪಾತ್ರ ವಹಿಸಿದರು. ಬಸವಕಲ್ಯಾಣದಲ್ಲಿ 'ಅನುಭವ ಮಂಟಪ' ಎಂಬ ಆಧ್ಯಾತ್ಮ ಸಂಸತ್ತನ್ನು ಸ್ಥಾಪಿಸಿದರು. ಅದರಿಂದ ಪ್ರಾರಂಭಗೊಂಡ ವೀರಶೈವ ಸಂಪ್ರದಾಯದ ಅಭಿವ್ಯಕ್ತಿಯಾದುದೇ ವಚನ ಸಾಹಿತ್ಯದಿಂದ. ಬಸವಣ್ಣನವರು ಜನಸಾಮಾನ್ಯರಿಗೆ ತತ್ತ್ವವಿಚಾರಗಳು ಸುಲಭವಾಗಿ ಅರ್ಥವಾಗಿ ಅವರೂ ಆಧ್ಯಾತ್ಮ ಏಳಿಗೆಯನ್ನು ಸಾಧಿಸಲು ಸರಳ ಕನ್ನಡದಲ್ಲಿ ವಚನಗಳನ್ನು ರಚಿಸಿದರು. 'ದಯವಿಲ್ಲದ ಧರ್ಮವಾವುದಯ್ಯ', 'ದೇವನೊಬ್ಬ ನಾಮ ಹಲವು', 'ಸಕಲ ಜೀವಗಳಿಗೆ ಲೇಸನು ಬಯಸುವುದೇ ನಿಜವಾದ ಧರ್ಮ', ಎಂದು ಸಾರಿ, ಮಾನವೀಯ ಮೌಲ್ಯಗಳಿಗೆ ಒತ್ತುಕೊಟ್ಟರು. ಅಲ್ಲಮ್ಮಪ್ರಭು, ಅಕ್ಕಮಹಾದೇವಿ, ನಾಗಲಾಂಬಿಕೆ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಅಂತ್ಯಜ ಹರಳಯ್ಯ ಮೋಡಲಾದ ೨೦೦ ವಚನಕಾರರು ಈ ಸಂಪ್ರದಾಯವನ್ನು ಬೆಳೆಸಿದರು.
ದ್ವೈತ ಸಿದ್ಧಾಂತದ ಪ್ರವರ್ತಕರಾದ ಶ್ರೀಮನ್ಮಧ್ವಾಚಾರ್ಯರು ೧೩ನೆ ಶತಮಾನದಲ್ಲಿ ಜನ್ಮ ತಾಳಿದ ಒಬ್ಬ ಮಹಾನ್ ವಿಭೂತಿ ಪುರುಷರು. 'ಸ್ವತಂತ್ರಂ ಪರತಂತ್ರಂ ಚ ದ್ವಿವಿಧಂ ತತ್ತ್ವಮೀಷ್ಯತೇ । ಸ್ವತಂತ್ರೋ ಭಗವಾನ್ ವಿಷ್ಣುಃ ನಿರ್ದೋಷೋSಶೇಷ ಸದ್ಗುಣಃ ।।' ಎಂಬುದು ಇವರ ತತ್ತ್ವ. ವಿಷ್ಣುಸರ್ವೋತ್ತಮತ್ವ (ಹರಿಃ ಪರತರಃ), ಜಗತ್ತಿನ ಸತ್ಯವಾದ (ಸತ್ಯಂ ಜಗತ್), ಭೇದ ತತ್ತ್ವ (ಜೀವ-ಈಶ್ವರ ಭೇದ, ಜಡ-ಈಶ್ವರ ಭೇದ, ಜಡ-ಜೀವ ಭೇದ, ಪರಸ್ಪರ ಜೀವ ಭೇದ ಹಾಗು ಪರಸ್ಪರ ಜಡ ಭೇದ) - ಇವು ಇವರ ಸಿದ್ಧಾಂತದ ಮುಖ್ಯಾಂಶಗಳು. ಇವರ 'ಋಗ್ವೇದಭಾಷ್ಯ', 'ಬ್ರಹ್ಮಸೂತ್ರಭಾಷ್ಯ', 'ಗೀತಾಭಾಷ್ಯ', 'ಮಹಾಭಾರತತಾತ್ಪರ್ಯನಿರ್ಣಯ', 'ವಿಷ್ಣುತತ್ತ್ವನಿರ್ಣಯ', 'ಯಮಕಭಾರತ', ಮುಂತಾದ ಸುಮಾರು ೪೦ ಶಾಸ್ತ್ರಗ್ರಂಥಗಳನ್ನು 'ಸರ್ವಮೂಲಗ್ರಂಥಗಳು' ಎಂದು ಕರೆಯಲಾಗುತ್ತದೆ. ತತ್ತ್ವಪ್ರತಿಪಾದನೆಗೆ, ವೇದೋಪನಿಷತ್ತುಗಳ ನಿರ್ವಚನ ಹಾಗು ವ್ಯಾಖ್ಯಾನಕ್ಕೆ ಈ ಗ್ರಂಥಗಳನ್ನು ರಚಿಸಿದರೆ, ಭಗವಂತನಲ್ಲಿ ತಮಗಿದ್ದ ನಿರ್ಮಲವಾದ ಭಕ್ತಿಭಾವದ ಆವಿರ್ಭಾವಕ್ಕೆ ದ್ವಾದಶ ಸ್ತೋತ್ರಗಳನ್ನು ರಚಿಸಿದರು. ತಮ್ಮ ಶಿಷ್ಯರೊಂಗಿದೆ ಸಂಚರಿಸುತ್ತ ಭಗವಂತನ ಕುರಿತು ಈ ಸಂಸ್ಕೃತ ಹಾಡುಗಬ್ಬಗಳನ್ನು ರಚಿಸಿ ಹಾಡಿದರು, ಶಿಷ್ಯರಿಂದಲೂ ಹಾಡಿಸಿದರು. ಜೊತೆಗೆ ತಾನೂ ತಾಳ ತಟ್ಟಿ ಕುಣಿದು ನಲಿದಾಡಿದರು. ಇದು ಭಕ್ತಿಯ ಭಾಷೆ; ಇದು ಸಂಗೀತದ ಭಾಷೆ. ಈ ದ್ವಾದಶ ಸ್ತೋತ್ರಗಳು ಸಂಸ್ಕೃತ ಭಕ್ತಿ ಕಾವ್ಯಗಳಲ್ಲೇ ಅತ್ಯಂತ ಅಪೂರ್ವ ಕೃತಿ. ವಾಗ್ಗೇಯಕಾರರಾದ ಆಚಾರ್ಯರು ಭಕ್ತಿಸಾಹಿತ್ಯಕ್ಕೆ ನೀಡಿದ ಕಾಣಿಕೆ ಇದು; ಕರ್ನಾಟಕ ಸಂಗೀತ ಪರಂಪರೆಗೆ ನೀಡಿದ ಕಾಣಿಕೆ ಇದು. ಈ ಬೀಜ ಮೊಳಕೆ ಬಿಟ್ಟಾಗಲೆ ದಾಸಸಾಹಿತ್ಯದ ಉದಯವಾಗಿತು. ಇವರ ಶಿಷ್ಯರಾದ ತ್ರಿವಿಕ್ರಮ ಪಂಡಿತಾಚಾರ್ಯರು, ನಾರಾಯಣ ಪಂಡಿತಾಚಾರ್ಯರು, ಕಮಲಾಕ್ಷ ತೀರ್ಥರು ಮುಂತಾದವರು ಸಂಸ್ಕೃತದಲ್ಲಿ ಅನೇಕ ಸುಂದರ ಗೇಯ ಪದ್ಯಗಳನ್ನು ರಚಿಸಿದರು.
ಮಧ್ವಾಚಾರ್ಯರು ಭಕ್ತಿ ಪಂಥಕ್ಕೆ, ದಾಸ ಸಾಹಿತ್ಯಕ್ಕೆ ನಾಂದಿ ಹಾಡಿದ ನಂತರ, ಅವರ ನೇರ ಶಿಷ್ಯರಾದ ನರಹರಿ ತೀರ್ಥರು (೧೩ನೆ ಶತಮಾನ) ಭಾಗವತ ಧರ್ಮದ ಕೀರ್ತನ ಪದ್ಧತಿಯಿಂದ ಪ್ರೇರಿತರಾಗಿ ಕನ್ನಡದಲ್ಲಿ ಕೀರ್ತನೆ ರಚಿಸಿದ ಮೊದಲಿಗರು. ಭಕ್ತಿಯಿಂದಲೇ ಮುಕ್ತಿ ಎನ್ನುತ್ತ ಭಗವದ್ವೃತ್ತಿಗೆ ಸಂಗೀತವನ್ನು, ಕಾವ್ಯವನ್ನು ಎತ್ತಿ ಹಿಡಿದರು. ನರಹರಿ ತೀರ್ಥರಿಂದ ಪ್ರಾರಂಭಗೊಂಡ ಈ ಪರಂಪರೆಯನ್ನು ಬೆಳಸಿ ದಾಸಸಾಹಿತ್ಯಕ್ಕೆ ಒಂದು ತಳಹದಿ ಹಾಕಿಕೊಟ್ಟವರು ದಾಸಶ್ರೇಷ್ಠ, ಸಾಹಿತ್ಯಚಿಂತಾಮಣಿಗಳಾದ ಶ್ರೀಪಾದರಾಜರು. 'ಇಕೋ ನೋಡೆ ರಂಗನಾಥನ ಪುಟ್ಟ ಪಾದವ', 'ಪೋಪು ಹೋಗೋಣ ಬಾರೋ ರಂಗ', 'ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ', ಮುಂತಾದ ಅವರ ರಚನೆಗಳು ಭಗವಂತನಲ್ಲಿ ಅವರಿಗಿದ್ದ ಅಚಲ ಭಕ್ತಿ, ವಾತ್ಸಲ್ಯ ಭಾವ, ಆಳವಾದ ತತ್ತ್ವಜ್ಞಾನ ಹಾಗು ಅನುಭವಕ್ಕೆ ಅಪೂರ್ವ ನಿದರ್ಶನ. ಪೂಜೆ ಉತ್ಸವಗಳ ವೈಭವವಿಜೃಂಭಣೆಗಳಲ್ಲಿ ಕನ್ನಡ ಕೀರ್ತನೆಗಳನ್ನು ಹಾಡಿ, ನರ್ತನ ಮಾಡುವ ಭಗವತೋತ್ತಮರ ತಂಡವೊಂದನ್ನೇ ಸಂಘಟಿಸಿ ಹರಿದಾಸ ಸಂಸ್ಕೃತಿಯ ನಿರ್ಮಾಣ ಮಾಡಿದರು. ಇವರ ಶಿಷ್ಯರಾದ ವ್ಯಾಸತೀರ್ಥರು ದಾಸಪರಂಪರೆಯ ಸುಸ್ಥಿತಿಗೆ ಕಾರಣರಾದರು. ಕೀರ್ತನೆಗಳನ್ನು ರಚಿಸಿದ್ದು ಮಾತ್ರವಲ್ಲದೆ, ಹರಿಭಾಕ್ತಿಯ ಪ್ರಚಾರಕ್ಕಾಗಿ ವ್ಯಾಸಕೂಟ-ದಾಸಕೂಟಗಳನ್ನು ಬೆಳಸಿ ದಾಸಸಾಹಿತ್ಯದ ವಿಕಾಸಕ್ಕೆ ನೆರವಾದ ಮಹನೀಯರು ವ್ಯಾಸತೀರ್ಥರು. ಉಡುಪಿಯ ಸೋದೆ ಮಠದ ಯತಿಗಳಾದ ಶ್ರೀ ವಾದಿರಾಜರು ಒಬ್ಬ ಸಂತ, ಕವಿ, ಪಂಡಿತ, ದಾರ್ಶನಿಕ, ತತ್ತ್ವಜ್ಞಾನಿ, ಭಾಗವದನುಭವಿ, ಸಮಾಜ ಸುಧಾರಕ, ಔದಾರ್ಯಮೂರ್ತಿ, ಪವಾಡಪುರುಷರಾಗಿ ಮೆರೆದವರು. 'ತೀರ್ಥಪ್ರಬಂಧ', 'ರುಗ್ಮಿಣೀಶವಿಜಯ', 'ಯುಕ್ತಿಮಲ್ಲಿಕಾ' ಮುಂತಾದವು ಇವರ ಸಂಸ್ಕೃತ ಗ್ರಂಥಗಳಾದರೆ, 'ಲಕ್ಷ್ಮೀಶೋಭಾನೆ', 'ಹರಿಸರ್ವೋತ್ತಮಸಾರ' ಇವರ ಕನ್ನಡ ಕೃತಿಗಳು. ಅಲ್ಲದೆ, ತಮ್ಮ ಉಪಾಸ್ಯಮೂರ್ತಿಯಾದ 'ಹಯವದನ' ಎಂಬ ಅಂಕಿತದಿಂದ ಅನೇಕ ಕನ್ನಡ ಹಾಗು ತುಳು ಹಾಡುಗಳನ್ನು ರಚಿಸಿ ಭಕ್ತಿಸಾಹಿತ್ಯವನ್ನು ಬೆಳೆಸಿದರು.
ಕರ್ನಾಟಕ ಸಂಗೀತದ ವಿಕಾಸದಲ್ಲಿ ಈ ದಾಸ ಸಾಹಿತ್ಯದ ಕೊಡುಗೆ ಅತ್ಯಂತ ಪ್ರಮುಖವಾದುದು. 'ದಾಸರೆಂದರೆ ಪುರಂದರದಾಸರಯ್ಯ' ಎಂಬ ಕೀರ್ತಿಗೆ ಪಾತ್ರರಾದ ಪುರಂದರ ದಾಸರು (೧೬ನೆ ಶತಮಾನ) ಲಕ್ಷಗಟ್ಟಲೆ ದೇವರನಾಮ, ಸುಳಾದಿ, ಉಗಾಭೋಗಗಳನ್ನು ರಚಿಸಿ ದಾಸಸಾಹಿತ್ಯವನ್ನು ಬೆಳಸಿದ್ದಲ್ಲದೆ, ಸಂಗೀತಾಭ್ಯಾಸಕ್ರಮವನ್ನು ಪರಿಷ್ಕೃತಗೊಳಿಸಿ, ಸುವ್ಯವಸ್ಥಿತವಾದ ಸರಳೆ, ಅಲಂಕಾರ, ಗೀತೆಗಳನ್ನು ರಚಿಸಿದರು. 'ಕರ್ನಾಟಕ ಸಂಗೀತ ಪಿತಾಮಹ'ರೆನಿಸಿದ ಇವರು ಸ್ಥಾಪಿಸಿದ ಅಭ್ಯಾಸಕ್ರಮ ಎಷ್ಟು ಶತಮಾನಗಳಾದರೂ ಹಾಗೆಯೇ ಉಳಿದುಕೊಂಡು ಬಂದಿದೆ. ಪುರಂದರ ದಾಸರ ರಚನೆಗಳಲ್ಲಿ ಕಂಡುಬರುವ ಆಧ್ಯಾತ್ಮಿಕ, ಸಾಮಾಜಿಕ, ಜೀವನ ಮೌಲ್ಯಗಳು ಉಪಮಾತೀತವಾಗಿವೆ. ಭಕ್ತಿ, ಹರಿಸರ್ವೊತ್ತಮತ್ವ, ಮಾಧ್ವತತ್ತ್ವಜ್ಞಾನ, ಮಧ್ವಾಚಾರ್ಯರ ಹಿರಿಮೆ, ಪೌರಾಣಿಕ ಚಿತ್ರಗಳು, ಸಾಮಾಜಿಕ ಆಶಯಗಳ ನಿರೂಪಣೆ- ಇವೆಲ್ಲವೂ ದೊರೆಯುತ್ತದೆ. ನಾಮಸಂಕೀರ್ತನೆಯ ಮಹತ್ವ (ಹರಿನಾರಾಯಣ ಎನು ಮನೆವೆ), ಸದಾಚಾರ (ಆಚಾರವಿಲ್ಲದ ನಾಲಿಗೆ), ಫಲಾಪೇಕ್ಷೆಯಿಲ್ಲದ ನಿಷ್ಕಾಮಕರ್ಮಯೋಗದ ಹಿರಿಮೆ (ಹರಿ ನಿನ್ನೋಲುಮೆಯು), ದೈನ್ಯಭಾವ (ಕಂಡು ಕಂಡು ನೀ ಎನ್ನ), ವಾತ್ಸಲ್ಯಭಾವ (ಜಗದುದ್ಧಾರನ), ಗಹನವಾದ ತತ್ತ್ವಶಾಸ್ತ್ರದರ್ಶನ (ಒಳಗಣ್ಣಿನಿಂದಲಿ ನೋಡು), ಪರಮಾತ್ಮನಲ್ಲಿ ಸಂಪೂರ್ಣ ಶರಣಾಗತಿ (ಇನ್ನು ದಯ ಬಾರದೆ) - ಹೀಗೆ ಪುರಂದರ ದಾಸರ ರಚನೆಗಳಲ್ಲಿ ನಮಗೆ ಕಾಣಸಿಗದ ವಿಷಯವಿಲ್ಲ. ಅದರಿಂದಲೆ, ಅವರ ರಚನೆಗಳನ್ನು 'ಪುರಂದರೋಪನಿಷದ್' ಎಂದು ಕರೆದು ಅವುಗಳಿಗೆ ಉಪನಿಷತ್ತುಗಳ ಸ್ಥಾನವನ್ನು ಕೊಡಲಾಗಿದೆ. ತಮ್ಮ ಸುಮಾರು ೮೦ ವರ್ಷಗಳ ಜೀವನವನ್ನು ಹರಿದಾಸರಾಗಿ ರಾಗತಾಳಬದ್ಧವಾದ ಕೀರ್ತನೆಗಳನ್ನು ಹಾಡುತ್ತ, ಭಕ್ತಿಯನ್ನು ಹರಡುತ್ತ, ಸಂಗೀತದ ಪ್ರಚಾರದಲ್ಲಿಯೂ ಕೆಲಸಮಾಡುತ್ತ ಕಳೆದರು. ಕರ್ನಾಟಕ ಸಂಗೀತದ ಶ್ರೇಷ್ಠ ವಾಗ್ಗೇಯಕಾರರಲ್ಲಿ ಮೊದಲಿಗರಾಗಿದ್ದ ಸದ್ಗುರು ತ್ಯಾಗರಾಜರು ಪುರಂದರದ ಕೃತಿಗಳನ್ನು ಅಭ್ಯಾಸಮಾಡಿದ್ದರೆಂದೂ, ಅವರಿಂದ ಪ್ರೇರಣೆಯನ್ನು ಪಡೆದಿದ್ದರೆಂದೂ ತಿಳಿದುಬರುತ್ತದೆ. ಕನಕದಾಸರು, ಮಹಿಪತಿದಾಸರು, ಗೋಪಾಲದಾಸರು, ವಿಜಯದಾಸರು, ಜಗನ್ನಾಥದಾಸರು, ಪ್ರಸನ್ನವೇಂಕಟದಾಸರು - ಹೀಗೆ ಹರಿದಾಸ ಸಾಹಿತ್ಯ ಹಾಗು ಕರ್ನಾಟಕ ಸಂಗೀತ ಒಂದಕ್ಕೊಂದು ಪೂರಕವಾಗಿ ಬೆಳೆಯಿತು. 'ಕಲಿಯುಗದಲ್ಲಿ ದೇವನು ಕೀರ್ತನೆಗೆ ಒಲಿಯುವನು' ಎಂಬ ಕಾರಣದಿಂದಾಗಿ ಈ ದಾಸಕೂಟದಿಂದ ವಿಶಿಷ್ಟವೂ ವಿಪುಲವೂ ಆದ ಸಾಹಿತ್ಯ ಸಿದ್ಧವಾಯಿತು. ಶಾಸ್ತ್ರತಿಳಿವಳಿಕೆಯಲ್ಲಿ ಅಸಾಮಾನ್ಯರಾಗಿದ್ದು ಸಂಸ್ಕೃತ ಗ್ರಂಥಗಳನ್ನು ರಚಿಸಿದ್ದಲ್ಲದೆ, ಜನರಿಗೆ ತಿಳಿಹೇಳುವ ಉದ್ದೇಶದಿಂದ ಕನ್ನಡದಲ್ಲಿ ಗೇಯಪ್ರಧಾನವಾದ ಭಕ್ತಿರಸಭಾರಿತವಾದ ದೇವರನಾಮಗಳನ್ನು ರಚಿಸಿದ್ದು ಅಚ್ಚರಿಯೇ ಸರಿ. ವಚನಸಾಹಿತ್ಯ ಶಿವೋಪಾಸನೆಯನ್ನು ಪ್ರತಿಪಾದಿಸಿದರೆ, ದಾಸಸಾಹಿತ್ಯವು ಹರಿಸರ್ವೊತ್ತಮತ್ವವನ್ನು ಪ್ರತಿಪಾದಿಸಿ ಹರಿಭಕ್ತಿಯನ್ನು ಕೇಂದ್ರವಾಗಿರಿಸಿಕೊಂಡಿದೆ. ಎರಡೂ ಸಾಹಿತ್ಯಪ್ರಕಾರಗಳು ಭಕ್ತಿ, ಆಧ್ಯಾತ್ಮಿಕ ಮೌಲ್ಯಗಳು, ದೇವರಿಗೆ ಸರ್ವಾರ್ಪಣದ ಮನೋಭಾವ, ಉತ್ತಮ ಸಾಮಾಜಿಕ ಜೀವನ, ಸತ್ಯ, ಶೌಚಾಚಾರ, ಸರಳತೆ ಇತ್ಯಾದಿಗಳನ್ನು ತಮ್ಮದೇ ಆದಂತಹ ವಿಶಿಷ್ಟ ರೀತಿಗಳಲ್ಲಿ ಸಾರುತ್ತವೆ.
೧೬ನೆ ಶತಮಾನ ದೇಶದಲ್ಲೆಲ್ಲ ಭಕ್ತಿ ಪಂಥ ಪ್ರಚಾರದಲ್ಲಿದ್ದ ಕಾಲ. ದಕ್ಷಿಣದಲ್ಲಿ ಹರಿದಾಸರು ಕನ್ನಡದಲ್ಲಿ ಪರಮಾತ್ಮನನ್ನು ಹಾಡಿ ಕೊಂಡಾಡಿದರೆ, ಉತ್ತರದಲ್ಲಿ ಕಬೀರ್, ಸೂರದಾಸ್, ಮೀರಾಬಾಯಿ, ತುಳಸಿದಾಸ್ ಮುಂತಾದ ಪರಮೋತ್ಕೃಷ್ಟ ಭಗವದ್ಭಕ್ತರು ಹಿಂದಿಯಲ್ಲಿ ಅಪಾರವಾದ 'ಭಜನ್'ಗಳನ್ನು ರಚಿಸಿ ಧನ್ಯರಾದರು. ದಾಸನಾಗಿ, ಸಖನಾಗಿ, ತಾಯಿಯಾಗಿ, ಪ್ರಣಯಿನಿಯಾಗಿ ಭಗವಂತನನ್ನು ಅನುಭವಿಸಿದ ಈ ಭಕ್ತಾಗ್ರೇಸರರು ತಮ್ಮ ಅನುಭವವನ್ನು ನಮಗೆ ತಮ್ಮ ಭಜನ್ ಗಳ ಮೂಲಕ ನೀಡಿದರು. ಅಂತೆಯೆ, ಮಹಾರಾಷ್ಟ್ರದಲ್ಲಿ ಸಂಕೀರ್ತನೆಗಳಿಂದ ಭಕ್ತಿಯನ್ನು ಹರಡಿದವರು ತುಕಾರಾಂ, ನಾಮದೇವ್, ಜ್ಞಾನೇಶ್ವರ್, ರಾಮದಾಸ್, ಮುಕ್ತಾಬಾಯಿ, ಸಕ್ಕೂಬಾಯಿ, ಭಾನುದಾಸ್ ಮುಂತಾದವರು. ಪರಮಾತ್ಮನಲ್ಲಿ 'ಪ್ರೇಮಭಕ್ತಿ'ಯನ್ನು ಹೊಂದಿ "ವಿಠಲ ವಿಠಲ ಪಾಂಡುರಂಗ" ಎಂದು ಹಾಡುತ್ತ ಮರಾಠಿಯಲ್ಲಿ 'ಅಭಂಗ್' ಗಳನ್ನು ರಚಿಸಿದರು. ಅಭಂಗ್ ಎಂದರೆ ಭಂಗವಿಲ್ಲದ್ದು, ಅಂದರೆ ನಿರಂತರವಾಗಿ ನಡೆಯುವಂಥದ್ದು - ಅದೇ ಭಗವನ್ನಾಮ ಸಂಕೀರ್ತನೆ.
ಬಂಗಾಳದಲ್ಲಿ ೧೬ನೆ ಶತಮಾನದಲ್ಲಿ ಚೈತನ್ಯ ಮಹಾಪ್ರಭುಗಳು ಮಾಧ್ವಸಿದ್ಧಾಂತದಿಂದ ಪ್ರಭಾವಿತರಾಗಿ ಕೃಷ್ಣಭಕ್ತಿಯ ಪರಾಕಾಷ್ಟೆಯನ್ನು ಸಾರಿದರು. ಸದಾ ಕೃಷ್ಣನಾಮವನ್ನು ಜಪಿಸಿ, ಕೃಷ್ಣನನ್ನು ಕುರಿತ ಕೀರ್ತನೆಗಳನ್ನು ತನ್ಮಯವಾಗಿ ಹಾಡುತ್ತ, ಕುಣಿಯುತ್ತ, ತಮ್ಮ ಮನೆಯನ್ನು ಸಾಮೂಹಿಕ ಕೀರ್ತನೆ, ಭಜನೆಗಳ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು.
ಶುದ್ಧಾದ್ವೈತದ ಪ್ರವರ್ತಕರಾದ ವಲ್ಲಭಾಚಾರ್ಯ, 'ನಾರಾಯಣೀಯಮ್' ರಚಿಸಿದ ನಾರಾಯಣ ಭಟ್ತಾತ್ರಿ, 'ಗೀತಗೋವಿಂದ' ಮಹಾಕಾವ್ಯದ ಜಯದೇವಕವಿ - ಹೀಗೆ ಆಧ್ಯಾತ್ಮಚಿಂತಕರು ಹಾಗು ಅವರ ಗಾಯನಯೋಗ್ಯ ರಚನೆಗಳು ಲೆಕ್ಕವಿಲ್ಲದಷ್ಟು. ಇಷ್ಟು ಜನ ಮಹಾನುಭಾವರ ಆರಾಧ್ಯದೈವ ಬೇರೆ ಬೇರೆ, ಅವರು ಹಿಡಿದುಕೊಂಡ ಮಾರ್ಗಗಳು ಬೇರೆ ಬೇರೆ, ಆದ ಅನುಭವಗಳು ಬೇರೆ ಬೇರೆ, ರಚಿಸಿದ ಕೃತಿಗಳು ಬೇರೆ ಬೇರೆ, ಬಳಸಿದ ಭಾಷೆಗಳು ಬೇರೆ ಬೇರೆ. ಆದರೆ ಎಲ್ಲರ ರಚನೆಗಳು ಹೃದಯದಿಂದ ಚಿಮ್ಮಿ ಬಂದವುಗಳೇ ಹೊರತು, ಶುಷ್ಕ ಬುದ್ಧಿಯ, ನೀರಸ ಪಾಂಡಿತ್ಯದ ಫಲಗಳಲ್ಲ. ಎಲ್ಲರ ರಚನೆಗಳೂ ಅಲೌಕಿಕಾನಂದದ, ಆ ಚರಮ ಸತ್ಯದ (Ultimate truth) ಅನುಭವದ ಕನ್ನಡಿಗಳು.
"ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ । ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ।।" ಎಂಬುದಾಗಿ ನಮ್ಮ ಶಾಸ್ತ್ರಗಳು ಸಾರಿಲ್ಲವೇ ?
Thursday, 20 June 2013
The warmth of Karnataka!
Music is an art which requires a conducive atmosphere, good connoisseurs and patrons, for it to flourish. Musicians, when taken care of well, will give their best. Organisers in Karnataka, by and large, are warm, kind, cordial, and treat musicians with lot of respect and affection. Music lovers in certain pockets of Karnataka like Malnad, Dakshina Kannada,Uttara Kannada are extremely passionate and enthusiastic about bringing good artists from places like Bangalore, Chennai, Mysore, Kerala etc., hosting them with great care and hospitality, and organising their concerts, workshops and lecdems. We have had great experiences with many such places like Udupi, Kundapur, Sringeri, Ramanathpur, Bhadravathi, Hosahalli, Sirsi where we are so well taken care of right from the point we alight the bus or train till we are dropped back. We get such warmth and homely feeling, with excellent home-made food and arrangements for a comfortable stay. Besides being such knowledgeable rasikas, their intense inquisitiveness about music, makes our interaction with them very lively and special. Its also very surprising that they are able to bear the entire cost of organising and hosting on their own, without any external financial help by way of government grants or corporate sponsorships. The mere one or two days of association between the organisers and artists develops such a strong emotional bond between the two that they are almost in tears when seeing off the artists. Bidding farewell to such wonderful rasikas and hosts is a heavy moment for the artists as well.
If only organisers in other states can take a leaf out of this and treat artists better....!
Music is an art which requires a conducive atmosphere, good connoisseurs and patrons, for it to flourish. Musicians, when taken care of well, will give their best. Organisers in Karnataka, by and large, are warm, kind, cordial, and treat musicians with lot of respect and affection. Music lovers in certain pockets of Karnataka like Malnad, Dakshina Kannada,Uttara Kannada are extremely passionate and enthusiastic about bringing good artists from places like Bangalore, Chennai, Mysore, Kerala etc., hosting them with great care and hospitality, and organising their concerts, workshops and lecdems. We have had great experiences with many such places like Udupi, Kundapur, Sringeri, Ramanathpur, Bhadravathi, Hosahalli, Sirsi where we are so well taken care of right from the point we alight the bus or train till we are dropped back. We get such warmth and homely feeling, with excellent home-made food and arrangements for a comfortable stay. Besides being such knowledgeable rasikas, their intense inquisitiveness about music, makes our interaction with them very lively and special. Its also very surprising that they are able to bear the entire cost of organising and hosting on their own, without any external financial help by way of government grants or corporate sponsorships. The mere one or two days of association between the organisers and artists develops such a strong emotional bond between the two that they are almost in tears when seeing off the artists. Bidding farewell to such wonderful rasikas and hosts is a heavy moment for the artists as well.
If only organisers in other states can take a leaf out of this and treat artists better....!
Saturday, 27 April 2013
Ramanavami Concerts April 2013
The Ramayana is undoubtedly the most popular Hindu epic and Lord Rama is one of the most admired incarnations of Lord Vishnu. He, with his consort Seetha, his devoted brother Lakshmana and his greatest Bhaktha Hanuman, has been abiding in the heart of every Indian for centuries. We find countless musical compositions on Lord Rama composed by great mystics and vaggeyakaras in different languages throughout the country. Particularly, Carnatic Music, over the centuries, seems to have an exceptional and inseperable bond with Lord Rama. And come Ramanavami season, its music, music and music everywhere. This Ramanavami season was great for me and I really enjoyed singing concerts at some of the most reputed places. I am happy to share with you the list of compositions I sang in these concerts.
Date : Apr 13 2013
Venue : Upasana Kala Sangha, Sahakarnagar, Bangalore.
Accompaniments :
Violin - H.M.Smitha
Mridangam - Suneel Subramanya
Khanjira - Karthik
1. Samidayajuda(Varna) - Kedaragowla - Adi - T. Thyagayyar
2. Gam Ganapathe - Hamsadhwani - Adi(tishra) - Muthaiah Bhagavatar
(Shloka, Swara)
3. Sri Valli Devasenapathe - Natabhairavi - Adi - Papanasam Sivan
4. Korinavara - Ramapriya - Roopaka - Patnam Subramanya Iyer(Raga, Neraval, Swara)
5. Bhogeendra shayinam - Kuntalavarali - Khanda Chapu - Swati Tirunal
6. Intha Sowkhya - Kapi - Adi - Thyagaraja (Raga, Swara, Tani)
7. Nanoruvilayattu - Navarasakannada - Adi - Papanasam Sivan
8. Ariddarenayya - Desh - Khanda Chapu - Purandara Dasa(Ugabhoga)
9. Mangalam (Pavamana)
Date : Apr 14 2013
Venue : Nadabrahma Sangeetha Sabha, Mysore
Accompaniments:
Violin - Aditi Krishnaprakash
Mridangam - Mysore A. Radhesh
Ghatam - S. Manjunath
1. Enthoprema(Varna) - Bahudari - Adi - Lalgudi Jayaraman
2. Ra Rama Inti daka - Asaveri - Adi - Thyagaraja (Brief Raga)
3. Sri Jalandhara - Gambheeranata - Adi - J.C. Wodeyar (Swara)
4. Nannuvidachi Kadalakura - Reetigowla - Mishra Chapu - Thyagaraja (Raga)
5. Ramachandram Bhavayami - Vasantha - Roopaka - Dikshitar (Swara)
6. Mari mari vachchuna - Kambhoji - Adi - Mysore Vasudevacharya (Raga, Neraval, Swara, Tani)
7. RTP - Mohana and Amruthavarshini - Mishra Jathi triputa tala (tishra nade)
8. Nimma Bhagya Doddado - Ragamalika - Purandara Dasa
9. Tillana - Garudadhwani - Adi - Balamuralikrishna
10. Mangalam (Pavamana)
Date : Apr 21 2013
Venue : Vyalikaval Rama Mandira, Bangalore
Accompaniments :
Violin - Aditi Krishnaprakash
Mridangam - Adamya Ramanand
Khanjira - Bhargava Halambi
1. Eranapai(Varna) - Todi - Adi - Patnam Subramanya Iyer
2. Jaya Janaki Kantha - Nata - Khandachapu - Purandara Dasa (Swara)
3. Ramabhadra Ra Ra - Anandabhairavi - Adi - Bhadrachala Ramadas
4. Apparamabhakti - Pantuvarali - Roopaka - Thyagaraja (Raga, Neraval, Swara)
5. Kamalaptakula - Brindavani - Adi - Thyagaraja
6. Evvarimata - Kambhoji - Adi -Thyagaraja (Raga, Swara, Tani)
7. Rama Rama - Tillang - Roopaka - Purandara Dasa
8. Mangala (Mannarukrishnage)
Date : Apr 22 2013
Venue : Bidaram Krishnappa Rama Mandira, Bangalore
Accompaniments :
Violin - H.K.Narasimhamurthy
Mridangam - Suneel Subramanya
Morsing - Ramanujam
1. Eranapai(Varna) - Todi - Adi - Patnam Subramanya Iyer
2. Jaya Janaki Kantha - Nata - Khandachapu - Purandara Dasa (Shloka, Swara)
3. Sujana Jeevana - Khamach - Roopaka - Thyagaraja (Brief Raga)
4. Korinavara - Ramapriya - Roopaka - Patnam Subramanya Iyer (Raga, Neraval, Swara)
5. Ninnadanela - Kannada - Adi - Thyagaraja
6. Rama Katha sudha - Madhyamavathi - Adi - Thyagaraja (Raga, Swara, Tani)
7. Ramachandrudithadu - Dwijavanthi - Adi(tishra) - Annamacharya
8. Rama Rama - Tillang - Roopaka - Purandara Dasa
9. Mamava pattabhirama - Manirangu - Mishra Chapu - Dikshitar
10. Mangala (Ramachandraya)
Friday, 19 April 2013
Namasankeertanam - In the wilderness…
Man is closest to God when with his creation, when
with nature and when with music. What to say of the divine experience he gets
when all of this is put together! One such experience is what we get when we go
a remote, serene place in the midst of thick vegetation of Malnad; a place
about 20 kms from the temple town of Shringeri called ‘Naibhi’. This place,
consisting of about 13 families, is home to a unique and one of its kind Bhajana
Sampradaya which was started 53 years ago by a great bhakta Sri Subbannayya,
now being organized and led by an elderly person Sri Sheshayya.
This tradition involves a bhajan by all the natives of
the village on every Saturday plus a special 11 day long bhajan during the
Vasantha Navaratri which begins on the Ugadi Padya and concludes on the
Ekadashi day, the 9th day being Ramanavami. It is a gathering of
about 40-50 men, women and children who sing to the accompaniment of a
harmonium and a mridangam. Prominent among them are Sri Subramanya, Sri Ravi,
Sri Nagesh, Sri Nagabhushan, Sri Venkatesh, Sri Achyuta, Sri Ganeshayya and Sri
Krishnamurthy. The weekly bhajan will be hosted by all the families of the
village turn by turn, where as the 11 day Ramotsava Bhajan by Sri Nagesh. A
particular paddati or format is followed which involves a few dhyana shlokas in
the beginning followed by songs on Ganapathi, Durga, Shiva, Saraswathi,
Hanuman, Lakshmi, Krishna and Rama; which is followed by Nama Ramayanam,
certain special namavalis, pundalikas, arathi song, laali (lullaby) song and
finally a mangalam. The whole format takes about 4 hours to complete during the
regular Saturday bhajan. However, the Ramotsava bhajan involves certain added
features like Deepa Pradakshina, Ashtavadhana Seva and an Utsava where the idol
of Lord Rama is carried with all the festivities and the all the people go up
singing “Rama Rama Jaya Raja Rama…” to an Aditya Panchayatana Temple on top of
a small hill, perform pooja and come back singing. The Ramanavami day features
a 24 hour Akhanda bhajan and the last day (i.e., ekadashi) ends with a
Hanumotsava. The passion and the dedication of these people to keep the
tradition alive and to engage themselves in Namasankeertanam, keeping aside all
the individual differences and all the difficulties of a countryside living, is
something extraordinary.
We have been a part of this grand tradition for many
years now. When we want to lose our sense of time and space, when we want to go
into the silence of nature and the depth of devotion, we make some time in the
midst of our busy professions to experience this out of the world feeling of
oneness with divinity. The people there with all their innocence and sincerity,
with immense love and respect for us, are always overwhelmed to have us
participate in their bhajan. Special mention has to be made of the tasty,
healthy and other-wordly desi food which is prepared by Smt. Susheela (wife of
Sri Subramanya) along with daughters Swapna and Shruti; and the untiring
outside support by Suneel (son of Sri Subramanya) and Subbu (whose is lovingly
called Puttu). We were there for 4 days
during the Ramotsava and now back with memories that will keep us charged till
we go there again after 3-4 months.
This time the group consisted of the two of us, that
is my husband Mridangam Vidwan Arjun Kumar and I, renowed violinist Smt.
Charulatha Ramanujam, vocalist Smt. Radhika Karanth, connoisseurs Sri S.J.
Anand and Sri Hassan Kumarswamy with some of my husband’s prominent disciples Adamya
Ramanand, Suneel Subramanya, Ghanashyam, Skanda and Skandaprasad. We sang,
danced and played our instruments till we forgot ourselves, but always kept
wanting for more. Naibhi bhajan has become an integral part of our lives. In
the days to come, we wish to make this bhajan tradition more dynamic, effective,
bright, lively and powerful with our active participation, support and
contribution. We always pray to the Almighty that we get more and more of such
great musical and devotional time at Naibhi…
“Rama Rama Jaya Raja Rama.. Rama Rama Jaya Seetha
Rama.. Raghupathi Raghava Raja Rama.. Patita Pavana Seetha Rama..”
Thursday, 11 April 2013
Should
Carnatic Music be irreligious?
“Music knows
no barriers and has no language” – is a celebrated reality. Just as the Vedas
proclaim “EkaM sad viprA bahudhA vadaMti”, music is one, but its forms are many
and Carnatic Music is one of them. All forms of music are forms of entertainment
based on melody and rhythm, having seven notes, and Carnatic Music is no
exception. Notwithstanding the fact that
Carnatic Music is undoubtedly one of the most advanced, scientific, absolute,
complex and unique systems of music which has given it an illustrious position
among the different musical systems of the world, it poses certain challenges
in the current scenario.
Some argue
that Carnatic classical music is not able to reach out to world-wide audiences
and attract listeners since it is “religious”. Our music is predominantly
composition based which makes it Sahitya oriented; and sahitya in Carnatic
music essentially means praising Hindu deities like Rama, Krishna, Shiva,
Ganesha, Lakshmi, Kamakshi, Muruga and so on. This prevents Carnatic Music from
becoming global and to bring about the same experience to a foreigner, as to an
Indian who has strong roots in our culture and is reasonably aware of our
history, scriptures, literature, mythology, socio-religious practices and
customs. Thus, the argument is that if the Bhakti or the religion element in
Carnatic Music can be completely done away with, we can take our music to wider
audiences and make it more popular.
Before we debate on this any further, there is a
certain historical and conceptual background to it which is important to
understand. India is a spiritual land, known for its richness in philosophy,
culture, religion, civilization, knowledge and education. It is undeniably here
that we can trace the origin of human culture and civilization. History has put
on record that when the other countries of the world were either unknown or
steeped in the darkness of ignorance and primitiveness, it was our great
Bharatavarsha which had seen the light of knowledge and enlightenment several
thousands of years ago.
These is a reference in the Vayu Purana, which says
uttaram yat samudrasya himavad dakShinaM cha yat |
varSham tad bhArataM nAma bhAratI tatra santatiH ||
Meaning “that country which is to the north of the
ocean and to the south of the Himalayas is called bharata and its people bharatiyas.”
Thus, ours is fundamentally Bharatiya Samskriti more aptly termed as ‘Sanatana
Dharma’ (the universal way of life), which was only later termed as Hinduism
and called a ‘religion’, particularly after the advent of Islam and
Christianity.
Besides, it is the only country which has always
visualized knowledge as a means to reach the supreme truth (sA vidyA yA
vimuktayE) The ancient Indians have called all the branches of knowledge as
Arts and have classified sixty four arts (chatuShShaShTi kalAH) which can be
Fine arts, Creative arts, Scientific arts or Commercial arts. Be it astronomy
or medicine, arts or literature, chemistry or architecture, agriculture or
economics, philosophy or morality; all vidyas had flourished to their most
evolved and developed forms in India several centuries ago, the basis of all of
them being the Vedas. Of the various vidyas that originated in ancient India,
Adhyatma vidya and Sangeeta vidya are quite prominent. Since time immemorial,
spirituality and music in India have grown hand in hand. Sangeeta Vidya also called as Gandharva veda
is an Upa-veda of Samaveda (the root of which is nothing but ‘OM’-the
primordial sound) is not mundane; it’s the only vidya that facilitates the four
purusharthas, namely dharma, artha, kama and moksha. Carnatic classical music,
the present evolved form of the ancient music system of India, is known for its
sublimity and uniqueness, and stands apart when compared to other forms of
music across the globe. Being one of the most aesthetic and beautiful forms of
music, it is both vibrant as well as soothing. If other music forms are
sensual, Carnatic music, which is both devotional music as well as art music,
is sensuous and is capable of bringing about the experience of divine bliss (sat-chit-ananda).
Not just that, ours was the richest nation of the
world which was the reason why it was subjected to the maximum number of
foreign invasions by the Shaks, Hoonas, Mongols, Turkish, Portugal, Greeks,
Persians, French and the British. These foreign invaders, particularly the
British who ruled us for nearly two centuries, tried in different ways to not
just loot the wealth of our country but also to destroy our rich cultural
heritage. It was highly unfortunate that we yielded to them and allowed them to
do it. Thanks to the struggle and sacrifice of great freedom fighters that we
somehow managed to make them quit our country. But, are we really independent?
On being asked this question, the great sage Kanchi Paramacharyal said “We have
surely attained freedom, but not independence”. So true is this statement even
today. In the wake of Globalisation and Liberalisation which is fast changing
our mindsets and lifestyles, we need to realise that it is nothing but
Westernisation (or Americanisation to be more precise) in disguise. We have
gone to a state where we neither know our roots nor do we believe in anything
that is traditionally ours. In the past two or three centuries, and more so
since independence, we have been gradually and tactfully conditioned to believe
that anything that is from the West is
great and superior, and this has made us lose faith in the tenets of our Sanatana
Dharma. Ideas, inventions, discoveries, models, formulae have all been very
cunningly “stolen” from us and given back to us as those of Western origin. Our
own history that we study particularly in schools and colleges is completely
distorted including the Aryan Invasion theory which has been disproved only
recently. There are rampant religious conversions which, like slow-poison, are
aimed at gradually eliminating Sanatana Dharma and all its wings. In short, all
that is purely Bharatiya in its source and essence, be it philosophies,
sciences or art forms are massively targeted in various ways. I feel somewhere,
in some way, Carnatic Music is also indirectly affected; and the practitioners
and connoisseurs of this great, purely Indian art form have been made to
believe (given the present Indian state of mind) that our system fails to cater
to universal needs.
In response to the argument that Carnatic music
should be made secular, it is worth mentioning that Carnatic music doesn’t
depend on Sahitya alone. Those who look at Carnatic Music only from the Sahitya
point-of-view seem to have failed to recognise its other great dimensions. The
most advanced, technically precise and intricate Raga and Tala Paddatis, the
idea of absolute music or Manodharma Sangeetham, ample scope for creativity
within the frame of tradition, the variety and richness of compositional forms,
the happy co-existence of classical and popular forms and above all, its
therapeutic and educative value have rendered it a completeness and given it an
exalted place among the different musical systems of the world. Moreover,
sahitya in Carnatic Music compositions are not mere devotional expressions of
particular composers towards their Ishtadaivam, but much more than that. They
bring out lofty tatvas propounded in the Vedas and Upanishads, which form the
basis of Sanatana Dharma. It is necessary for us to understand here that these
ideologies are not relevant to just Bharatiyas or Hindus, but to the whole of
humanity.
Given the fact that Carnatic music is art music,
whether you sing of Rama-Krishna-Ganesha or use secular, modern and
contemporary themes should not make a difference as far as the experience of
music is concerned.
Also, if the sahitya in Carnatic Music is to be
changed for good, what can it be changed to? What language will be used? Since
the argument holds that our languages are regional and local, and hence lack
global relevance, is it possible to sing Carnatic Music in English? (Moreover
it is to be noted that English is unreasonably termed as International
language, when hardly few countries in the world speak English officially and the
percentage of world population speaking it is not more than 25%.) On the other
hand, if our languages are to be retained as they are, but only the theme is to
be changed, still the world would not understand our music. This means the
argument is totally unsubstantiated.
Furthermore, there is no reason to look at
antiquity, spiritual and religious preponderance, and bhakti orientation as
hindrances to the popularity and global acceptance of Carnatic Music. Instead,
Why can’t we consider these as the special and
unique features of our music?
Will Carnatic music retain its identity and status
if the aspect of devotion is removed? Rather, why can’t we create a brand value
for our music by saying that ours is the only system of music in world which
provides not mere entertainment but also refines the human mind and soul,
finally leading towards enlightenment and self-expansion of both the performer
(sadhaka) as well as the listener (rasika)?
Why do we so easily lend ourselves to believe that
there is something wrong in our system which needs to be changed for the sake
of the world which is actually incapable of understanding its greatness?
Can the Yoga sutras of Patanjali, Vyakarana of
Panani, Artha Shastra of Kautilya, Ayurveda of Charaka or the Kavyas of
Kalidasa be changed or diluted so that a foreigner understands them better?
Is it not better and more sensible to educate and
create awareness and to bring about meaningful and constructive innovations to
help audiences appreciate Carnatic Music better and realise its greatness as an
instrument to reach out to divinity, rather than changing or diluting it?
Are we not doing more harm than good by trying to
make music irreligious with an object of popularising it?
Can we not use Carnatic Music in all its glory
(which includes its bhakti-oriented sahitya) as an instrument to preserve and
propagate the glorious heritage of this country for ourselves and for our next
generation?
Is there a real, genuine and practical need to make
Carnatic Music irreligious?
- K. Vrinda Acharya
Carnatic Classical Vocalist
Subscribe to:
Posts (Atom)